
ಸುಸ್ವಾಗತ
ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಕೋಡಿಕನ್ಯಾಣ
ಪಡುವಣ ಕಡಲ ತೀರದಲ್ಲಿರುವ ಸುಂದರ ಊರಾದ ಕೋಡಿ ಕನ್ಯಾಣದಲ್ಲಿ ದಿನಾಂಕ 18-06-2014 ರಂದು ಉದ್ಘಾಟನೆಗೊಂಡ ನಮ್ಮ ಸಹಕಾರಿ ಸಂಸ್ಥೆಯೇ ಶ್ರೀ ರಾಮಾಂಜನೇಯ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ . ಜನದಟ್ಟನೆ ಇರುವ ಹಾಗೂ ಬಹುತೇಕ ಮೀನುಗಾರರೇ ವಾಸಿಸುವ ಕೋಡಿ ಕನ್ಯಾಣಕ್ಕೆ ಆಧುನಿಕ ಬ್ಯಾಂಕಿಂಗ್ ವ್ಯವಹಾರ ಇರುವ ಸಹಕಾರಿ ಸಂಸ್ಥೆಯ ಅವಶ್ಯಕತೆ ಇದ್ದು ಅದರ ಫಲಶೃತಿಯಾಗಿ ಊರಿನ ಉತ್ಸಾಹಿ ತರುಣರ ತಂಡದಿಂದ ಸಹಕಾರಿ ಕಾಯ್ದೆಯಲ್ಲಿ ನೊಂದಾವಣೆಯಾಗಿರುವ ಸಂಸ್ಥೆಯೇ ಶ್ರೀ ರಾಮಾಂಜನೇಯ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ.
ಸಂಸ್ಥೆಯು ಮಹಿಳೆಯರ ಸಮಗ್ರ ಅಭಿವೃದ್ಧಿಗೋಸ್ಕರ ಶ್ರೀ ರಾಮ ಸಹಾಯ ಗುಂಪು ಸಾಲ ಯೋಜನೆ ಎಂಬ ವಿನೂತನ ಕಲ್ಪನೆಯಲ್ಲಿ ಸುಮಾರು ಗುಂಪುಗಳಿಗೆ ಸಾಲ ನೀಡಿದ್ದು, ಸಾಲದ ಮರುಪಾವತಿಯು ಕರಾರುವಕ್ಕಾಗಿರುವುದು ಎಂದು ಹೇಳಲು ಇಚ್ಚಿಸುತ್ತೇವೆ. ಸಂಸ್ಥೆಯಲ್ಲಿ ಪ್ರಸಕ್ತ ಉಳಿತಾಯ ಖಾತೆ, ನಿಖರು ಠೇವಣಿ, ನಿತ್ಯನಿಧಿ ಠೇವಣಿ, ಶ್ರೀ ರಾಮ ನಗದು ಪತ್ರ ಹಾಗೂ ಚಿನ್ನಾಭರಣ ಸಾಲ, ಜಾಮೀನು ಸಾಲ, ಆಸ್ತಿ ಅಡಾಮಾನ ಸಾಲ, ಠೇವಣಿ ಆಧಾರಿತ ಸಾಲ, ತುತರ್ು ಸಾಲ, ದೀರ್ಘಾವಧಿ ಸಾಲಗಳನ್ನು ಸದಸ್ಯರಿಗೆ ನೀಡುತ್ತಿದೆ. ಎಲ್ಲಾ ಸದಸ್ಯರು ಸಂಸ್ಥೆಯಲ್ಲಿ ಎಲ್ಲಾ ರೀತಿಯ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ವಿನಂತಿಸುತ್ತಿದೆ
ಸಹಾಯಕ್ಕಾಗಿ ಸಂಪರ್ಕಿಸಿ: 9741143667
ಜನರು ನಮ್ಮನ್ನು ಏಕೆ ಆಯ್ಕೆ ಮಾಡುತ್ತಾರೆ?
ಅತ್ಯುತ್ತಮ ಸಹಕಾರಿ ಸಂಘ
ಸಂಘವು ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರಾಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ.
ವಿಶ್ವಾಸಾರ್ಹ ಮತ್ತು ಪಾರದರ್ಶಕ ಸೇವೆ
ಸದಸ್ಯರ/ಗ್ರಾಹಕರ ತೃಪ್ತಿ ನಮ್ಮ ಮೊದಲ ಆದ್ಯತೆ
ಸಾಮಾಜಿಕ ಕಳಕಳಿ ಮತ್ತು ಸಮಾಜಮುಖಿ ಕಾರ್ಯಗಳು
ಸರಳ ಪ್ರಕ್ರಿಯೆಗಳು ಮತ್ತು ಸುಲಭ ಸದಸ್ಯತ್ವ
ಗುಣಮಟ್ಟದ ಸೇವೆ ಮತ್ತು ಉತ್ತಮ ಫಲಿತಾಂಶ
ನಾವು ನಡೆಸಿದ ಕಾರ್ಯಗಳು
ನಮ್ಮ ಪ್ರಮುಖ ಯೋಜನೆಗಳು
ಗುಂಪು ಸಾಲ ವಿತರಣೆ ಉದ್ಘಾಟನೆ
ಸಂಸ್ಥೆಯು ಮಹಿಳೆಯರ ಸಮಗ್ರ ಅಭಿವೃದ್ಧಿಗೋಸ್ಕರ ಶ್ರೀ ರಾಮ ಸಹಾಯ ಗುಂಪು ಸಾಲ ಯೋಜನೆ ಎಂಬ ವಿನೂತನ ಕಲ್ಪನೆಯಲ್ಲಿ ಮಹಿಳಾ ಗುಂಪುಗಳಿಗೆ
Read Moreವನಮಹೋತ್ಸವ ಆಚರಣೆ
ಪ್ರತೀ ವರ್ಷ ನಮ್ಮ ಸಂಸ್ಥೆಯ ಸಾಮಾನ್ಯ ಸಭೆಯು ಮುಗಿದ ನಂತರ ವನಮಹೋತ್ಸವ ಆಚರಣೆಯನ್ನು ಮಡುತ್ತೇವೆ. ಸುಮಾರು 10-15 ವಿವಿಧ ತಳಿಯ
Read Moreಸೌಹಾರ್ದ ಸಂಭ್ರಮ 2023 ಕ್ರೀಡೋತ್ಸವ
“ಸೌಹಾರ್ದ ಸಂಭ್ರಮ 2023” ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ “ಸೌಹಾರ್ದ ಸಂಭ್ರಮ 2023” ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ
Read MoreAdministration
ನಿರ್ದೇಶಕ ಮಂಡಳಿ
ಹೊಸ ಮಾಹಿತಿಗಳು
ಸುದ್ದಿಗಳು ಮತ್ತು ಚಟುವಟಿಕೆಗಳು
“ತಥಾಸ್ತು” ಗೃಹ ಹಸ್ತಾಂತರ
“ತಥಾಸ್ತು”ಬದುಕಿಗೊಂದು ಸೂರು ಯೋಜನೆ ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕರಾದ ಶ್ರೀಮತಿ ಭವಾನಿ ಜಿ ನಾಯಕ್ ಕುಟುಂಬಕ್ಕೆ ಗೃಹ ನಿರ್ಮಾಣ, ಹಸ್ತಾಂತರ.ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಡಿ
Comments: 0ರಾಮಾಂಜನೇಯ ಟ್ರೋಪಿ 2024 ಕ್ರಿಕೇಟ್ ಪಂದ್ಯಾವಳಿ
ಶ್ರೀರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಕೋಡಿ ಕನ್ಯಾಣ ಇದರ ದಶಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಹಿತೈಷಿಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ತಥಾಸ್ತು” ಬಡವರಿಗೊಂದು
Comments: 0
Get in Touch With Us
- 9741143667












