“ತಥಾಸ್ತು” ಗೃಹ ಹಸ್ತಾಂತರ
“ತಥಾಸ್ತು”ಬದುಕಿಗೊಂದು ಸೂರು ಯೋಜನೆ ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕರಾದ ಶ್ರೀಮತಿ ಭವಾನಿ ಜಿ ನಾಯಕ್ ಕುಟುಂಬಕ್ಕೆ ಗೃಹ ನಿರ್ಮಾಣ, ಹಸ್ತಾಂತರ.ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಡಿ ಕನ್ಯಾಣ ಎಂಬ ಕರಾವಳಿ ತೀರದಲ್ಲಿರುವ ಪುಟ್ಟ ಗ್ರಾಮದಲ್ಲಿ ಜನಿಸಿದ ಶ್ರೀಮತಿ ಭವಾನಿ ಜಿ…
Read Moreರಾಮಾಂಜನೇಯ ಟ್ರೋಪಿ 2024 ಕ್ರಿಕೇಟ್ ಪಂದ್ಯಾವಳಿ
ಶ್ರೀರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಕೋಡಿ ಕನ್ಯಾಣ ಇದರ ದಶಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಹಿತೈಷಿಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ತಥಾಸ್ತು” ಬಡವರಿಗೊಂದು ಸೂರು ಯೋಜನೆಯ ಉದ್ಘಾಟನಾ ಸಮಾರಂಭ ದಿನಾಂಕ 24.02.2024 ರ ಶನಿವಾರ ಸಂಜೆ 6.00…
Read More